ಕಣ್ಣು ಮುಚ್ಚಿಕೊಂಡು ನಿನ್ನನ್ನೇ ನೆನೆಸಿಕೊಂಡಾಗ, ನೀರಿನ ಹನಿಯೊಂದು ನನ್ನ ಹಣೆಯಿಂದ ಜಾರಿ ಕೆನ್ನೆಗೆ ಮುತ್ತಿಟ್ಟು ಗಲ್ಲದ ಮೇಲಿಂದ ಕುತ್ತಿಗೆಗೆ ಕಚಗುಳಿಯಿಡುತ್ತಾ ಹೃದಯದ ಪಕ್ಕ ಹಾದು ಹೋಯಿತು... ಇದು ನಮ್ಮ ಪ್ರೀತಿಯ ಸಂಕೇತವೇ?
#ಕಂಡಕ್ಟರ್ : ಅಲ್ಲಬೇ ಯವ್ವ, ಇದು ನೀವು ಉತ್ತರ ಕರ್ನಾಟಕ ಎಂಟ್ರಿ ಆದ್ರಿ ಅನ್ನೋದರ ಸಂಕೇತ...
#ರಣಬಿಸಲು —

No comments:
Post a Comment